ಈ ವರ್ಷವೇ ತುಳು ಭಾಷೆ ಎಂಟನೇ ಪರಿಚ್ಛಯದಲ್ಲಿ ಶೋಭಿಸಲಿದೆ ಪತ್ರಕರ್ತರ ಸಂಘದ ಅಭಿನಂದನಾ ಗೌರವ ಸ್ವೀಕರಿಸಿ ಕಡಂದಲೆ ಸುರೇಶ್ ಭಂಡಾರಿ16-Mar-2020 7:23:19:pm ಇಂದಿಲ್ಲಿ ಭಾನುವಾರ ಪೂರ್ವಾಹ್ನ ಘಾಟ್ಕೋಪರ್ ಪಶ್ಚಿಮದ ಮನಿಫೆÇೀಲ್ಡ್ ಕಚೇರಿಯಲ್ಲಿ ನಡೆಸಲಾದ ಸಂಘದ ಕಾರ್ಯಕಾರಿ ಸಮಿತಿಯಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸರಳ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳು ಸುರೇಶ್ ಭಂಡಾರಿ ಅವರಿಗೆ ಶಾಲು ಹೊದಿಸಿ, ಪುಷ್ಫಗುಪ್ಚ, ಸ್ಮರಣಿಕೆಯನ್ನಿತ್ತು ಅಭಿನಂದಿಸಿ ಶುಭಾರೈಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷರಾಗಿ... Read More...
ಕೆನರಾ ಪಿಂಟೋ ಟ್ರಾವೆಲ್ಸ್ನ ಮಲ್ಟಿಎಕ್ಸೆಲ್ ಸ್ಲೀಪರ್ ಎಸಿ ಐ-ಶಿಫ್ಟ್ ನೂತನ ಐಷಾರಾಮಿ ಬಸ್ಗಳ ಮುಂಬಯಿ-ಮಂಗಳೂರು ಸಂಚಾರ ಆರಂಭ5-Mar-2020 1:42:55:pm ಪ್ರಾದೇಶಿಕ ಮತ್ತು ಅಂತರ್ರಾಜ್ಯ ಪ್ರಯಾಣ ಸೇವೆಯಲ್ಲಿ ಸುಮಾರು ಏಳು ದಶಕಗಳ ನಿರಂತರ ಸೇವೆಯಲ್ಲಿ ತೊಡಗಿಸಿ ಕೊಂಡು ಪ್ರವಾಸಿಗರ ಸಂಚಾರಕ್ಕೆ ಹೆಸರಾಂತ ಕೆನರಾ ಪಿಂಟೋ ಟ್ರಾವೆಲ್ಸ್ ಇದೀಗ ಅತ್ಯಾಧುನಿಕ ದ ಸ್ಟಾರ್ಝ್ ಪ್ರೀಮಿಯಂ ವೊಲ್ವೋ ಬಿ11ಆರ್-14.95 ಮೀಟರ್ ಮಲ್ಟಿಎಕ್ಸೆಲ್ ಸ್ಲೀಪರ್ ಎಸಿ ಐ-ಶಿಫ್ಟ್ ಪ್ರತ್ಯೇಕ ಎಲ್ಸಿಡಿಗಳುಳ್ಳ 42-ಸ್ಲೀಪರ್ ಬರ್ತ್ ಐಷಾರಾಮಿ ಬಸ್ಗಳನ್ನು ಪ್ರಯಾಣಿಕರ ಸೇವೆಗೆ ಸಿದ್ಧಪಡಿಸಿದೆ. ಮಂಗಳೂರು ಮುಂಬಯಿ ಮಂಗಳೂರು ಮಾರ್ಗವಾಗಿ ಈ ನೂತನ... Read More...